Sunday, August 26, 2012

Monorail Seeding: Delhi Engineers visit Hubli

ಮೊಳಕೆಯಲ್ಲಿ ಮೋನೊ ರೈಲು: ದೆಹಲಿ ಎಂಜಿನಿಯರ್*ಗಳ ತಂಡ ಭೇಟಿ




ಹುಬ್ಬಳ್ಳಿ : ಮುಂಬಯಿ ಮಾದರಿಯಲ್ಲಿಯೇ ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಮೋನೊ ರೈಲು ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಮುಂದಾಗಿದ್ದು, ಮಂಗಳವಾರ ಯೋಜನೆಯ ರೂಪುರೇಷಗಳ ಕುರಿತು ಚರ್ಚೆ ನಡೆಸಲು ಹೊಸದೆಹಲಿಯಿಂದ ಆಗಮಿಸಿದ ವಿಶೇಷ ತಂಡ ನಗರಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿತು.

ಹೊಸದೆಹಲಿಯ ಎಂಜಿನಿಯರಿಂಗ್ ಕನ್ಸಲ್ಟನ್ಸಿ ಇಂಡಿಯಾದ ಹೆಚ್ಚುವರಿ ಅಭಿಯಂತರ ಕೆ.ಜೆ. ರಂಗನಾಥ ನೇತೃತ್ವದ ತಂಡ ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ, ಯೋಜನೆ ಸಾಧ್ಯತೆ ಬಗ್ಗೆ ಮಾಹಿತಿ ಪಡೆದುಕೊಂಡಿತು. ಮಹಾನಗರದಲ್ಲಿ ಮೋನೊ ರೈಲು ಸಂಚರಿಸುವ ವ್ಯಾಪ್ತಿ, ಯೋಜನೆಗೆ ಬೇಕಾಗುವ ಅಗತ್ಯ ಭೂಮಿ, ತಗುಲುವ ವೆಚ್ಚ ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಹುಡಾ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.

ಮೋನೊ ರೈಲು ಸಂಚಾರ ವ್ಯವಸ್ಥೆ ಮೆಟ್ರೊ ರೈಲ್*ಗಿಂತ ಭಿನ್ನವಾಗಿದ್ದು, ಸಿಂಗಲ್ ಟ್ರ್ಯಾಕ್ ಮೇಲೆ ಸಂಚರಿಸಬಲ್ಲದು. ಹೀಗಾಗಿ ಫುಟಪಾತ್ ಮೇಲೆ ಎತ್ತರದ ಸಿಮೆಂಟ್ ಫಿಲ್ಲರ್ ಎಬ್ಬಿಸಿ ಅದರ ಮೇಲೆ ರೈಲು ಟ್ರ್ಯಾಕ್ ನಿರ್ಮಿಸಬಹುದಾಗಿದೆ. ಹೀಗಾಗಿ ಈ ಯೋಜನೆಗೆ ಅಗತ್ಯ ಸೌಕರ್ಯ ನಗರದ ಎಲ್ಲ ಪ್ರದೇಶದಲ್ಲಿ ಲಭ್ಯವಿದೆ. ಯೋಜನೆ ಅನುಷ್ಠಾನಕ್ಕೆ ಯಾವುದೇ ಅಡ್ಡಿ- ಆತಂಕಗಳು ಇಲ್ಲ ಎಂದು ಹುಡಾ ಅಧಿಕಾರಿಗಳು ರಂಗನಾಥ್ ಅವರಿಗೆ ಮಾಹಿತಿ ನೀಡಿದರು.

ಎಲ್ಲೆಲ್ಲಿ ಮೋನೊ ರೈಲು?
ಎಂಜನಿಯರಿಂಗ್ ಕನ್ಸಲ್ಟನ್ಸಿ ಇಂಡಿಯಾದ ಅಭಿಯಂತರರಿಗೆ ಮೋನೊ ರೈಲು ಸಂಚರಿಸುವ ಪ್ರಮುಖ ಸ್ಥಳಗಳ ಬಗ್ಗೆ ಹುಡಾ ಅಧಿಕಾರಿಗಳು ಮಾಹಿತಿ ನೀಡಿದರು. ಹುಬ್ಬಳ್ಳಿ- ಧಾರವಾಡ ವ್ಯಾಪ್ತಿಯ 60 ಕಿ.ಮೀ. ಪ್ರದೇಶದಲ್ಲಿ ರೈಲ್ವೆ ಟ್ರ್ಯಾಕ್ ನಿರ್ಮಾಣದ ಅವಶ್ಯಕತೆ ಇದೆ. ಹುಬ್ಬಳ್ಳಿಯ ಹಳೇಬಸ್ ನಿಲ್ದಾಣದಿಂದ ದುರ್ಗದಬೈಲ್, ಸಿಬಿಟಿ, ರೈಲ್ವೆಸ್ಟೆಷನ್, ಸಿದ್ದಾರೂಢಮಠ, ಕುಸುಗಲ್ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವುದು ಅಗತ್ಯ. ಧಾರವಾಡ ಆಲೂರು ವೆಂಕಟರಾವ್ ವೃತ್ತದಿಂದ, ರೈಲ್ವೆ ಸ್ಟೆಷನ್, ಕರ್ನಾಟಕ ವಿಶ್ವ ವಿದ್ಯಾಲಯ, ಕೃಷಿ ವಿಶ್ವ ವಿದ್ಯಾಲಯ, ಕೆಲಗೇರಿ ರಸ್ತೆ ಹಾಗೂ ಸಿಬಿಟಿಗೆ ಸಂಪರ್ಕ ಕಲ್ಪಿಸುವಂತೆ ಮೋನೊ ರೈಲು ಓಡಿಸಬೇಕು. ಜತೆಗೆ ಉಣಕಲ್*ನಿಂದ ಜೆಎಸ್*ಎಸ್ ಕಾಲೇಜುವರೆಗೂ ಮೋನೊ ರೈಲು ಓಡಿಸುವ ಉದ್ದೇಶ ಹೊಂದಲಾಗಿದೆ ಎಂದು ಹುಡಾ ಅಧಿಕಾರಿಗಳು ಮೋನೊ ರೈಲ್ ಮಾರ್ಗಸೂಚಿ ಬಗ್ಗೆ ದೆಹಲಿಯಿಂದ ಆಗಮಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಮೋನೊ ರೈಲು ಯೋಜನೆ ನಿರ್ಮಾಣವನ್ನು ಅಂತಾರಾಷ್ಟ್ರೀಯ ಕಂಪನಿಗೆ ಲೀಸ್ ಮೇಲೆ ನೀಡಿದಲ್ಲಿ, ಅದರಿಂದ ಪ್ರಯಾಣಿಕರ ಮೇಲೆ ಹೊರೆ ಬೀಳಲಿದೆಯೇ ಎಂದು ರಂಗನಾಥ ಅವರನ್ನು ಪ್ರಶ್ನಿಸಿದ ಹುಡಾ ಅಧ್ಯಕ್ಷರು ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ವಿನಂತಿಸಿದರು.

ಯೋಜನೆ ಸಾಧ್ಯತೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅಭಿಯಂತರರು, ಮುಂದಿನ ವಾರ ಮತ್ತೊಂದು ತಂಡ ಆಗಮಿಸಲಿದ್ದು, ಅಧ್ಯಯನ ನಡೆಸುವ ಜತೆಗೆ ಪ್ರಾತ್ಯಕ್ಷಿಕೆ ಮೂಲಕ ಯೋಜನೆಗೆ ಬಗ್ಗೆ ವಿವರಣೆ ನೀಡಲಿದೆ ಎಂದು ವಿವರಿಸಿದರು.

ಹುಡಾ ಅಧ್ಯಕ್ಷ ಲಿಂಗರಾಜ ಪಾಟೀಲ್, ಆಯುಕ್ತ ಆರ್.ಎನ್.ಶಾನಭಾಗ, ಅಧಿಕಾರಿಗಳಾದ ಕವಲೂರ, ಶೀಲವಂತರ, ಜೋಶಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ವಾರ ಸಿಎಂ ಸಭೆ 
ಈ ಕುರಿತಂತೆ ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ಹುಡಾ ಅಧ್ಯಕ್ಷ ಲಿಂಗರಾಜ ಪಾಟೀಲ, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮೋನೊ ರೈಲು ಯೋಜನೆ ಜಾರಿಗೆ ವಿಶೇಷ ಆಸಕ್ತಿ ತೋರಿದ್ದಾರೆ. ಯೋಜನೆ ಅನುಷ್ಠಾನಕ್ಕೆ ಚಾಲನೆ ದೊರೆತಂತಾಗಿದ್ದು, ಮುಂದಿನವಾರ ಆಗಮಿಸಲಿರುವ ತಜ್ಞರ ಸಭೆಯನ್ನು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ನಡೆಸಬೇಕೋ ಅಥವಾ ಹುಬ್ಬಳ್ಳಿಯಲ್ಲಿ ನಡೆಸಬೇಕೊ ಎಂಬುದರ ಕುರಿತು ಇನ್ನೂ ನಿರ್ಧಾರವಾಗಿಲ್ಲ ಎಂದು ಹೇಳಿದರು.

Global TiE members mentor Hubli firms

Global TiE members mentor Hubli firms 
Business Line 

HUBLI, AUG. 21: The Indus Entrepreneurs (TiE) global mentors have arrived in Hubli to help kindle entrepreneurial spirit.

 The Hubli chapter of TiE held ‘Biz Plan Presentation’ session which provided opportunity to three local companies – Sankalp Semiconductors, Nextgen Album and Spandana Copper Conductors to present their plans.

 The session was chaired by Gururaj Deshpande (‘Desh’ Deshpande) an Indian American venture capitalist. Addressing entrepreneurs, Deshpande said, “One should make use of TiE Network effectively to learn from successful entrepreneurs. The network works as a resource centre for the local entrepreneurs to utilise and build their organization.” Hemang Dave, a venture capitalist shared his entrepreneurial journey and VC experience. He said India is the right place to start the business at present. “The only difference between entrepreneurs and ordinary people is that the entrepreneur implements the idea and converts it into a business, while ordinary people just spend time by thinking on the ideas. Entrepreneurial journey is hard for both genders and it is not gender oriented,” he added.

 Others who are part of the mentoring are Sushil Vachani, professor of strategy and innovation at Boston University’s School of Management and Raj Melville, an executive director at the Deshpande Foundation, who develops overall strategy, and channels the efforts to encourage innovation.

 On the theme ‘Current business: How to scale up,’ business plan presentations were made by Prabhat Aggarwal of Sankalp Semiconductors. Vijay Mane of Nextgen Album Designs and Prasant Yadav of Spandana Copper Conductors spoke about the company’s challenges in Hubli. According to Naveen Jha, president of TiE Hubli Chapter and CEO of Deshpande Foundation, India, the objective of holding the event is to provide opportunity with the objective of stimulating and nourishing entrepreneurial spirit in small towns.

The entrepreneurs have mentored many start-ups to grow aggressively in their respective sectors and all are very active in various TiE chapters globally, he added.

Twin Cities under JNNURM


@ÈÚØ«ÚVÚÁÚ «ÚÈÚáé% ÈÛÀ¯¡Væ

ÔÚß…¹ØÙ: ÈÚßÔÛ«ÚVÚÁÚÈÚ«Úß„ «ÚÈÚáé% 2«æÞ ÔÚM}Ú¥Ú ÈÛÀ¯¡¾ÚßÆÇ ÑæÞÂÑÚÄß OæÞM¥ÚÃ¥Ú «ÚVÚÁÛ»ÈÚ䦪 BÅÛSæ J¯°Væ ÑÚà_Ò¥æ GM¥Úß ÈÚáÛf ÑÚ_ÈÚ G.GM. ÕMsÚÑÚVæÞ ~ØÒ¥Û§Áæ. ºÛÁÚ}Ú ÑÚOÛ%ÁÚ¥Ú OÛ¾Úß%¥ÚÌ% ÁÛeæÞËÚ OÚßÈÚáÛÁÚ }ÚÈÚßVæ …Áæ¥Ú ®Ú}ÚÃ¥ÚÆÇ C ÉÎÚ¾Úß ~ØÒ¥Û§Áæ. @ÈÚØ«ÚVÚÁÚÈÚ«Úß„ «ÚÈÚáé% ÈÛÀ¯¡ ÑæÞÂÑÚ†æÞOæM¥Úß AVÚÃÕÒ ÈæßÞ 7ÁÚM¥Úß ¬¾æàÞVÚ¥æàM¦Væ }æÁÚØ OæÞM¥Úà ÑÚ_ÈÚ OÚÈÚßīۢÚ,ÁÛdÀ¥Ú OæÞM¥ÚÃ¥Ú ÑÚ_ÈÚÂVæ J}Û¡¿ßÑÚÅÛW}Úß¡. 

Sunday, July 08, 2012

Karnataka crisis: Sadananda Gowda resigns, Jagadish Shettar is new CM

Karnataka crisis: Sadananda Gowda resigns, Jagadish Shettar is new CM
CNN-IBN

New Delhi: It is official. BJP leader DV Sadananda Gowda has resigned from the post of Karnataka Chief Minister and BS Yeddyurappa loyalist and Lingayat leader Jagadish Shettar will replace him. BJP President Nitin Gadkari made the announcement after a party meeting on Sunday in the capital.
Making the announcement, Gadkari said, "Sadananda Gowda offered to resign for the larger good of the party. The party has accepted his resignation. The party has decided to make Jagadish Shettar the new Karnataka Chief Minister."
He added, "Sadananda Gowda has done a good job as Chief Minister for 11 months. There is no complaint against his work. Arun Jaitley and Rajnath Singh will be going to Bangalore tomorrow. There would be a state legislatures meet."
The announcement may have ended a long fought battle between Gowda and party strongman BS Yeddyurappa, whom he had replaced nearly an year ago.
Within months of Gowda taking over, ties between him and his predecessor had strained and Yeddyurappa, on numerous occasions, threatened to leave the party if Gowda was not replaced.
Yeddyurappa is believed to have proposed his loyalist and Lingayat leader Jagadish Shettar's name for the post. It is likely the BJP high command made its decision eyeing the powerful Lingayat votes in the state.
Meanwhile, Gowda has said that he would be loyal to the party "in the future also" and the new Chief Minister will be extended "all cooperation from me".
"My central leaders have taken a decision for change of leadership in Karnataka for political reasons... I will be loyal to the party in future also. The incoming CM will be given all cooperation from me," he said.
Sources say the BJP will likely send Sadanand Gowda to the Rajya Sabha.
They also say that KS Eshwarappa could be made the deputy chief minister of the state.